ಬಾಗಲಕೋಟೆ:ಮುಂಗಾರು ಮಳೆ ತಡವಾಗಿ ಆರಂಭವಾಗಿರುವುದರಿಂದ ರಾಜ್ಯದ ವಿವಿಧ ಭಾಗದದಲ್ಲಿ ಇನ್ನೂ ಕೂಡ ಸರಿಯಾದ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ಆರಂಭವಾಗಿಲ್ಲ. ಇದರಿಂದಾಗಿ ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗಿದ್ದು, ಹೊಲ, ಗದ್ದೆಗಳಲ್ಲಿ ಕೆಲಸವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಕೆಲಸದ ದಿನ ಹೆಚ್ಚಿಸಿ ಎಂದು ಹಾನಾಪುರ ಎಸ್ಪಿ ಗ್ರಾಮದ ಕೂಲಿಕಾರ್ಮಿಕರು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ.
Sign in to your account
Please enter an answer in digits:18 − eight =
Remember me
