ಬೆಂಗಳೂರು:ವರಮಹಾಲಕ್ಷ್ಮೀ ಹಬ್ಬದ ಮುನ್ನಾ ದಿನವಾದ ಇಂದು ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್​ನಲ್ಲಿ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರು ಸಂವಾದ ನಡೆಸುತ್ತಿದ್ದು, ವರಮಹಾಲಕ್ಷ್ಮೀ ಹಬ್ಬದ ಕುರಿತು ಸಮಗ್ರ ಮಾಹಿತಿ ನೀಡುತ್ತಿದ್ದಾರೆ.
ಕಾಂಚಾಣಂ ಕಾರ್ಯಸಿದ್ಧಿ ಎನ್ನುತ್ತ ಎಲ್ಲದಕ್ಕೂ ಧನವೇ ಮುಖ್ಯ ಎಂಬುದರೊಂದಿಗೆ ಹಬ್ಬದ ಕುರಿತು ಮಾಹಿತಿ ನೀಡಲು ಆರಂಭಿಸಿರುವ ನರೇಂದ್ರ ಬಾಬು ಶರ್ಮಾ ಅವರು, ವರಮಹಾಲಕ್ಷ್ಮೀ ಪೂಜೆಯೇ ಬೇರೆ, ವ್ರತವೇ ಬೇರೆ ಎಂಬುದನ್ನು ವಿವರಿಸಿದ್ದಾರೆ.
ವ್ರತಕ್ಕೆ ಮಡಿ ಅನುಷ್ಠಾನ ಮುಖ್ಯ, ಮಡಿ ಎಂದರೆ ಆತ್ಮಶುದ್ಧಿ. ವ್ರತ ಮಾಡುವವರು ತೆಂಗಿನಕಾಯಿ ಕಲಶ ಇಟ್ಟು ಮಾಡಬೇಕಾಗುತ್ತದೆ. ಆದರೆ ಪೂಜೆ ಮಾಡುವವರು ಲಕ್ಷ್ಮೀಯ ಫೋಟೋ ಇಟ್ಟು ಮಾಡಿದರೆ ಸಾಕು ಎಂದಿರುವ ಅವರು ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕು. ಪಕ್ಕದ ಮನೆಯವ ಮೇಲೆ ಸ್ಪರ್ಧೆಗೆ ಬಿದ್ದು ಮಾಡದೆ ಭಕ್ತಿ-ಶ್ರದ್ಧೆಯಿಂದ ಮಾಡಬೇಕು ಎಂದು ಹೇಳಿದ್ದಾರೆ.
https://www.clubhouse.com/event/PYQzJo5w
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 3 =
Remember me
