ಚಿತ್ರದುರ್ಗ:ದುಶ್ಚಟಗಳಿಗೆ ಹಣ ಹೊಂದಿಸಲಾಗದೆ ಯೂಟ್ಯೂಬ್ ನೋಡಿ ಸರಗಳ್ಳತನಕ್ಕೆ ಇಳಿದಿದ್ದ ಮೂವರು ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಅಂದಾಜು 8.50 ಲಕ್ಷ ರೂ. ಮೌಲ್ಯದ 190 ಗ್ರಾಂ. ಚಿನ್ನದ ಸರಗಳು ಹಾಗೂ 1.50 ಲಕ್ಷ ರೂ. ಮೌಲ್ಯದ ಪಲ್ಸರ್‌ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಜಿ.ರಾಧಿಕಾ ಮಾಹಿತಿ ನೀಡಿದರು.
ಚಿತ್ರದುರ್ಗ ತಾಲೂಕು ಮುದ್ದಾಪುರ ಹೊಸಹಟ್ಟಿಯ ಉಮೇಶ, ಮುದ್ದಾಪುರದ ಉದಯ್‌ಕುಮಾರ್, ಕೀರ್ತಿ ಸರಗಳ್ಳರು, ಕದ್ದ ಮಾಲನ್ನು ಖರೀದಿಸುತ್ತಿದ್ದ ಆರೋಪದಡಿ ಉತ್ಸವಾಂಭ ಚಿನ್ನದಂಗಡಿ ಮಾಲೀಕ ವಿನಯ್, ಈತನಿಗೆ ಸಹಕರಿಸುತ್ತಿದ್ದ ಯಶವಂತ್‌ನನ್ನು ಬಂಧಿಸಲಾಗಿದೆ.
ಶಿಕ್ಷಣ ತೊರೆದು ದುಶ್ಚಟಕ್ಕೆ ಬಿದ್ದಿದ್ದ ಪ್ರತಿಷ್ಠಿತ ಕುಟುಂಬದ ಉಮೇಶ್ ಹಣಕ್ಕಾಗಿ ಸರಗಳ್ಳತನಕ್ಕೆ ಇಳಿದಿದ್ದು, ಇದಕ್ಕಾಗಿ ಆತ ಸಾಮಾಜಿಕ ಜಾಲತಣಗಳಲ್ಲಿ ಕಳವು ಮಾಡುವುದು ಹೇಗೆಂದು ಕಲಿತಿದ್ದ. ಸಹಪಾಠಿಗಳಾದ ಉದಯ್ ಕುಮಾರ್, ಕೀರ್ತಿ ಅವರೊಡಗೂಡಿ ದುಷ್ಕೃತ್ಯಕ್ಕೆ ಇಳಿದಿದ್ದ.
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

ತನಿಖಾ ಸಂಸ್ಥೆಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಜತೆ ಹೊಂದಾಣಿಕೆ ಉತ್ತಮ: ಶಿವಸೇನಾ ಶಾಸಕ

ಅಪ್ಪಂದಿರ ದಿನವೇ ತಂದೆ ಜತೆ ನೇಣಿಗೆ ಶರಣಾದ ಸ್ಪೂರ್ತಿ-ಕೀರ್ತಿ: ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 16 =
Remember me
