ರಾಯಚೂರು:ಕರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರು ಮತ್ತು ಸೋಂಕಿನ ಲಕ್ಷಣ ಕಂಡು ಬಂದವರು ನೀಡಿದ ಗಂಟಲು ದ್ರವದ ಮಾದರಿ ವರದಿ ಸಿಗಲು ಹದಿನೈದು ದಿನಗಳಾಗುತ್ತಿವೆ. ಈ ಅವಧಿ ಯಲ್ಲಿ ಕೆಲವರು ಚೇತರಿಕೆ ಆಗಿದ್ದಾರೆ!
ಒಂದೇ ಮನೆಯಲ್ಲಿನ ನಾಲ್ಕೈದು ಜನರು ಗಂಟಲು ದ್ರವದ ಮಾದರಿಯನ್ನು ನೀಡಿದಾಗ ಒಬ್ಬರ ವರದಿಗೆ ಐದಾರು ದಿನಕ್ಕೆ ಬಂದರೆ, ಇನ್ನುಳಿದವರ ವರದಿ ಬರಲು ಹತ್ತು ದಿನಗಳ ಮೇಲಾಗುತ್ತಿದೆ. ಇದರಿಂದ ಸಮಸ್ಯೆಯೂ ಎದುರಾಗಿದೆ. ಜತೆಗೆ ಬಹುತೇಕರು ಗುಣಮುಖರಾದ ನಂತರದಲ್ಲಿ ವರದಿ ಬಂದ ನಿದರ್ಶನಗಳಿವೆ.
ಪ್ಲಾಸ್ಮಾ ದಾನ ಮಾಡಿ ಮಾನವೀಯತೆ ಮೆರೆದ ಎಸಿಪಿ ಸತೀಶ್​! ಕರೊನಾ ವಿರುದ್ಧ ಗೆಲ್ಲೋಕೆ ಐಡಿಯಾ ಕೊಟ್ರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
