ಬೆಂಗಳೂರು:ನಿಗಮ ಮಂಡಳಿಗೆ ಈ ಬಾರಿ ಕಾರ್ಯಕರ್ತರನ್ನು ಪರಿಗಣಿಸಲಾಗುವುದು ಎಂಬ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಳಿಸಿಕೊಂಡಿದ್ದಾರೆ. ಪಕ್ಷದ 44 ಮುಖಂಡರು ಹಾಗೂ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಿಗೆ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ.
ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಗೆ ಬುಧವಾರ (ಫೆ.28) ಸಿಎಂ ಸಿದ್ದರಾಮಯ್ಯ ಅವರು ಅನುಮೋದನೆಯನ್ನು ನೀಡಿದ್ದು, ಸಂಬಂಧಪಟ್ಟ ಇಲಾಖೆಗಳಿಗೆ ನೇಮಕಾತಿ ಪತ್ರ ರವಾನೆ ಮಾಡಲಾಗಿದೆ. ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ನಮೂದಿಸಲಾಗಿರುವ ಮುಖಂಡರು ಮತ್ತು ಕಾರ್ಯಕರ್ತರು ನಿಗಮ/ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಲಾಗಿದೆ.
ನೇಮಕಗೊಂಡವರ ಹೆಸರು ಇಂತಿದೆ:



ಜನವರಿ 26ರ ಗಣರಾಜ್ಯೋತ್ಸವದಂದು 34 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿತು. ನೇಮಕಗೊಂಡ ಶಾಸಕರ ಹೆಸರು ಇಂತಿದೆ:
* ರಾಜು ಕಾಗೆ:ಹುಬ್ಬಳ್ಳಿ ಸಾರಿಗೆ ನಿಗಮ (ವಾಯವ್ಯ ಸಾರಿಗೆ ನಿಗಮ)* ಹೆಚ್.ವೈ.ಮೇಟಿ:ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ* ಎಸ್.ಆರ್.ಶ್ರೀನಿವಾಸ:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ* ಬಸವರಾಜ ನೀಲಪ್ಪ ಶಿವಣ್ಣನವರ್:ಅರಣ್ಯ ಅಭಿವೃದ್ಧಿ ನಿಗಮ* ಬಿ.ಜಿ.ಗೋವಿಂದಪ್ಪ:ಆಹಾರ ಮತ್ತು ನಾಗರಿಕ ಸರಬರಾಜು ನಿಗಮ* ಹೆಚ್.ಸಿ.ಬಾಲಕೃಷ್ಣ:ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ* ಜಿ.ಎಸ್.ಪಾಟೀಲ್:ಖನಿಜ ಅಭಿವೃದ್ಧಿ ನಿಗಮ ನಿಯಮಿತ* ಎನ್.ಎ.ಹ್ಯಾರಿಸ್:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ* ಕೌಜಲಗಿ ಮಹಾಂತೇಶ್ ಶಿವಾನಂದ:ಹಣಕಾಸು ಸಂಸ್ಥೆ* ಸಿ.ಪುಟ್ಟರಂಗಶೆಟ್ಟಿ:ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್* ಬೀಳಗಿ ಶಾಸಕ ಜೆ.ಟಿ.ಪಾಟೀಲ್:ಹಟ್ಟಿ ಚಿನ್ನದ ಗಣಿ* ರಾಜಾ ವೆಂಕಟಪ್ಪ ನಾಯಕ:ಕರ್ನಾಟಕ ರಾಜ್ಯ ಉಗ್ರಾಣ ನಿಗಮ* ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ:ಲ್ಯಾಂಡ್ ಆರ್ಮಿ* ಕೆ.ಎಂ.ಶಿವಲಿಂಗೇಗೌಡ:ಕರ್ನಾಟಕ ಗೃಹ ಮಂಡಳಿ* ಅಬ್ಬಯ್ಯ ಪ್ರಸಾದ್:ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ* ಬೇಳೂರು ಗೋಪಾಲಕೃಷ್ಣ:ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ* ಎಸ್.ಎನ್.ನಾರಾಯಣಸ್ವಾಮಿ:ಕೆಯುಡಿಐಸಿ ಮತ್ತು ಎಫ್​ಸಿ* ಪಿ.ಎಂ.ನರೇಂದ್ರಸ್ವಾಮಿ:ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ* ಟಿ.ರಘುಮೂರ್ತಿ:ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ* ರಮೇಶ್ ಬಾಬು ಬಂಡಿಸಿದ್ದೇಗೌಡ:ಚೆಸ್ಕಾಂ* ಬಿ.ಶಿವಣ್ಣ:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ* ಎಸ್.ಎನ್.ಸುಬ್ಬಾರೆಡ್ಡಿ:ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ* ವಿನಯ ಕುಲಕರ್ಣಿ:ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ* ಅನಿಲ್ ಚಿಕ್ಕಮಾದು:ಜಂಗಲ್ ಲಾಡ್ಜಸ್* ಬಸನಗೌಡ ದದ್ದಲ್:ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ* ಖನೀಜ್ ಫಾತಿಮಾ:ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ* ವಿಜಯಾನಂದ ಕಾಶಪ್ಪನರ್:ಕರ್ನಾಟಕ ಕ್ರೀಡಾ ಪ್ರಾಧಿಕಾರ* ಶ್ರೀನಿವಾಸ ಮಾನೆ:ಡಿಸಿಎಂ ರಾಜಕೀಯ ಸಲಹೆಗಾರ* ಟಿ.ಡಿ.ರಾಜೇಗೌಡ:ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ* ಎಂ.ರೂಪಕಲಾ:ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ* ಸತೀಶ್​ ಸೈಲ್:ಕರ್ನಾಟಕ ಮಾರ್ಕೇಟಿಂಗ್​ ಕನ್ಸಲ್ಟೆಂಟ್​ ಅಂಡ್​ ಏಜೆನ್ಸಿಸ್​* ಶರತ್​ ಬಚ್ಚೇಗೌಡ:ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ* ಜಿ.ಎಂ. ಗಣೇಶ್​:ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ* ಬಸವನಗೌಡ ತುರುವಿಹಾಳ:ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + 17 =
Remember me
