ಕಾಸರಗೋಡು:ಜಿಲ್ಲೆಯ ಕಾಞಂಗಾಡು ಕಲ್ಲೂರಾವಿಯಲ್ಲಿ ಡಿವೈಎಫ್​ಐ ಕಾರ್ಯಕರ್ತನನ್ನು ಬುಧವಾರ ತಡರಾತ್ರಿ ತಂಡವೊಂದು ಹತ್ಯೆಗೈದಿದೆ.
ಹಳೇಕಡಪ್ಪುರ ಮಸೀದಿ ಸಮೀಪದ ನಿವಾಸಿ ಕುಞಬ್ದುಲ್ಲ ದಾರಿಮಿ ಅವರ ಪುತ್ರ ಅಬ್ದುಲ್​ ರಹಮಾನ್​(28) ಯಾನೆ ಔಫ್​ ಅಬ್ದುಲ್​ ರಹಮಾನ್​ ಮೃತ. ಇವರ ಸ್ನೇಹಿತ ಸುಹೈಬ್​ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಅಬ್ದುಲ್​ ರಹಮಾನ್​ ತನ್ನ ಸ್ನೇಹಿತರ ಜತೆ ಬೈಕ್​ಗಳಲ್ಲಿ ತೆರಳುತ್ತಿದ್ದಾಗ ಕಲ್ಲೂರಾವಿ ಮುಂಡತ್ತೋಡ್​ ಬಳಿ ಘಟನೆ ನಡೆದಿದೆ. ಎದೆಗೆ ಇರಿತದ ಗಾಯಗೊಂಡಿದ್ದ ಅಬ್ದುಲ್​ ರಹಮಾನ್​ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಯುವಕನ ಹತ್ಯೆ ಖಂಡಿಸಿ ಗುರುವಾರ ಕಾಞಂಗಾಡು ನಗರ ವ್ಯಾಪ್ತಿಯಲ್ಲಿ ಹರತಾಳ ಆಚರಿಸಲಾಯಿತು.
ರಾಜ್ಯದ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕರೊನಾ ಪಾಸಿಟಿವ್​

ಸಿರುಗುಪ್ಪ ತಹಸೀಲ್ದಾರ್​ ಪತ್ನಿ ಸಾವಿನ ರಹಸ್ಯ ಬಿಚ್ಚಿಟ್ಟ ಶಾಸಕ!

ಬಿಜೆಪಿ ಶಾಸಕನಿಂದ ದಂಡ ವಸೂಲಿ ಮಾಡಿದ ಪೊಲೀಸರಿಗೆ ಎದುರಾಯ್ತು ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
