ಜಾಗತಿಕ ನಕ್ಷೆಯಲ್ಲಿ ‘ಬೆಂಗಳೂರು ಬ್ರ್ಯಾಂಡ್’ ಅಚ್ಚೊತ್ತಿ, ಪ್ರತಿಷ್ಠೆ-ಕೀರ್ತಿ ಹೆಚ್ಚಿಸಿದ ಮಾಹಿತಿ- ತಂತ್ರಜ್ಞಾನ ಕ್ಷೇತ್ರದ ಸಾಧಕ-ಬಾಧಕ ಸ್ಥೂಲ ವಿಮರ್ಶೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸಲು ನಿರ್ಧರಿಸಿದೆ. ಮಹತ್ವದ ಈ ಜವಾಬ್ದಾರಿ ನಿರ್ವಹಣೆಗಾಗಿ ‘ಬಿಯಾಂಡ್ ಬೆಂಗಳೂರು ಕಾರ್ಯಪಡೆ’ಯನ್ನು ರಚಿಸಿದ್ದು, ತಜ್ಞರಾದ ಬಿ.ವಿ.ನಾಯ್ಡು, ಪ್ರಶಾಂತ್ ಪ್ರಕಾಶ್, ಸಡಗೋಪನ್, ಕೆ.ಎಸ್.ವಿಶ್ವನಾಥನ್ ಮತ್ತು ಶ್ರೀಧರ ಮಿತ್ತಾ ಅವರನ್ನು ಒಳಗೊಂಡಿದೆ.
ಟ್ರಂಪ್ ಇರಲಿ, ಬೈಡೆನ್ ಇರಲಿ. ಅಮೆರಿಕದ ಅಧಿಕಾರ ಕೇಂದ್ರ ಬದಲಾವಣೆಯಿಂದ ನಮ್ಮ ಮೇಲೆ ಪರಿಣಾಮ ಬೀರಲ್ಲ. ಇದು ಸ್ಪರ್ಧಾತ್ಮಕ ಜಗತ್ತು. ಅವರ ಅವಶ್ಯಕತೆ ಅವರು ಪೂರೈಸಿಕೊಳ್ಳುತ್ತಾರೆ, ನಮ್ಮ ಅವಶ್ಯಕತೆಗೆ ನಾವು ಪ್ರಯತ್ನಿಸುತ್ತೇವೆ. ಟ್ರಂಪ್ ಕಾಲದಲ್ಲಿ ಹಲವು ನಿಬಂಧನೆ ಹಾಕಿದ್ದರು, ಆದರೂ ಉದ್ಯೋಗ ಸಂಖ್ಯೆ ಹೆಚ್ಚಾಗಿಯೇ ಲಭ್ಯವಾಯಿತು. ವಹಿವಾಟು ಕೂಡ ಕಡಿಮೆ ಆಗಿಲ್ಲ. ಚೀನಾ, ಕೊರಿಯಾ ಕೂಡ ಸದ್ಯ ನಮ್ಮ ಜತೆ ಸ್ಪರ್ಧೆಯಲ್ಲಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 11 =
Remember me
