ಬೆಂಗಳೂರು:ಕರೊನಾ ಹರಡುವುದನ್ನು ತಡೆ ಗಟ್ಟಲು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹಂತಗಳಲ್ಲಿ ಶಿಕ್ಷಕರನ್ನು ನಿಯೋಜಿಸುವ ವೇಳೆ ಕಡ್ಡಾಯವಾಗಿ 50 ವರ್ಷದೊಳಗಿನ ಪುರುಷ ಶಿಕ್ಷಕರಿಗೆ ಪ್ರಾಧಾನ್ಯತೆ ನೀಡಬೇಕು.
ಅನಿವಾರ್ಯ ಸಂದರ್ಭ ಹೊರತುಪಡಿಸಿ ಸಾಧ್ಯವಾದಷ್ಟು ಮಟ್ಟಿಗೆ ಶಿಕ್ಷಕಿಯರಿಗೆ ವಿನಾಯಿತಿ ನೀಡುವಂತೆ ಆಯುಕ್ತರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಬಿಬಿಎಂಪಿಯು ರಚಿಸುತ್ತಿರುವ ಕರೊನಾ ಜಾಗೃತಿ ತಂಡಗಳಲ್ಲಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು.
ದೇಶವನ್ನು ಕಾಡುತ್ತಿರುವ ಕರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸುವ ಕಾರ್ಯದಲ್ಲಿ ಕರ್ನಾಟಕದ ಖಾಸಗಿ ಕಾರ್ಖಾನೆ ಜತೆಗೆ ಐಐಟಿ ಕೂಡ ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಕರೊನಾ ನಿಯಂತ್ರಿಸಬಲ್ಲ ‘ವೈಯಕ್ತಿಕ ಸುರಕ್ಷಾ ಸಾಧನ’ಕ್ಕೆ (ಪಿಪಿಎ ಕಿಟ್) ಭಟ್ಕಳದ ಕಾರ್ಖಾನೆ ರೂಪ ನೀಡುತ್ತಿದ್ದರೆ, ವೈದ್ಯರ ಆರೋಗ್ಯ ಸುರಕ್ಷತೆಗೆ ಅಗತ್ಯವಾದ ಮುಖಕವಚಗಳಿಗೆ ಧಾರವಾಡದ ಐಐಟಿ ಸ್ಪರ್ಶ ಕೊಡುತ್ತಿದೆ.
ಹಣ್ಣು, ತರಕಾರಿ ಸಾಗಣೆಗೆ ಪಾಸ್ ಬೇಕಿಲ್ಲ: ಸರ್ಕಾರದಿಂದಲೇ ನೇರ ಖರೀದಿಗೆ ಕ್ರಮ | ತೋಟಗಾರಿಕೆ ಸಚಿವ ನಾರಾಯಣಗೌಡ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 11 =
Remember me
