ಬೆಂಗಳೂರು:ಕರೊನಾ ನಿಯಂತ್ರಿಸುವ ಸಲುವಾಗಿ ಘೋಷಿಸಲಾಗಿರುವ ದಿಗ್ಬಂಧನವನ್ನು ಏ. 15ರಂದು ಏಕಾಏಕಿ ತೆರವುಗೊಳಿಸದೆ, ಸೋಂಕಿಲ್ಲದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ನಿರ್ಬಂಧ ಸಡಿಲಿಸುವಂತೆ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಕರೊನಾ ಹಾಟ್​ಸ್ಟಾಟ್ ಜಿಲ್ಲೆಗಳೆಂದು ಐದು ಜಿಲ್ಲೆಗಳನ್ನು ಗುರುತಿಸಿದ್ದು, ಅಲ್ಲಿ ಏಪ್ರಿಲ್ ಕೊನೆಯ ತನಕ ಯಥಾಸ್ಥಿತಿ ಮುಂದುವರಿಸುವಂತೆಯೂ ಸಮಿತಿ ಸೂಚಿಸಿದೆ.
ರಾಷ್ಟ್ರವ್ಯಾಪಿ ಘೊಷಣೆಯಾದ ಲಾಕ್ ಡೌನ್ ನಿಗದಿಯಂತೆ ಏ.14 ಕ್ಕೆ ಮುಕ್ತಾಯಗೊಳ್ಳಬೇಕು. ಆದರೆ, ಕರೊನಾ ಸೋಂಕು ದಿನೇದಿನೆ ವಿಸ್ತರಿಸುತ್ತಿರುವುದರಿಂದ ಲಾಕ್​ಡೌನ್ ಕೊನೆಗೊಳಿಸುವ ಬಗ್ಗೆಯೇ ಸರ್ಕಾರದ ಮಟ್ಟದಲ್ಲಿ ಅಭಿಪ್ರಾಯ ಭೇದಗಳಿವೆ.
ಲಾಕ್​ಡೌನ್ ಮುಂದುವರಿಸುವ ವಿಚಾರ ಈಗ ಸರ್ಕಾರ ರಚಿಸಿರುವ ಆರೋಗ್ಯ ತಜ್ಞರ ಸಮಿತಿಯ ಮುಂದಿದೆ. ಈ ಸಮಿತಿ ಲಾಕ್​ಡೌನ್ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಅಧ್ಯಯನ ನಡೆಸಿದ್ದು, ಬುಧವಾರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ. ವೈದ್ಯರಾದ ಡಾ. ಸಿ.ಎನ್. ಮಂಜುನಾಥ್, ಡಾ. ದೇವಿಶೆಟ್ಟಿ ಅವರನ್ನೊಳಗೊಂಡ ಐದು ಜನ ತಜ್ಞ ವೈದ್ಯರು ಸಮಿತಿಯಲ್ಲಿದ್ದಾರೆ.
ಸಂಭಾವ್ಯ ಸಲಹೆಗಳು
ನವಜಾತ ಶಿಶುವಿಗೆ ‘ಲಾಕ್​ಡೌನ್​’ ಎಂದು​ ಹೆಸರಿಟ್ಟ ದಂಪತಿ!

ಲಾಕ್​ಡೌನ್​ ನಿಯಮ ಉಲ್ಲಂಘನೆಯನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳಿಬ್ಬರಿಂದ ಪೊಲೀಸ್​ ಸಿಬ್ಬಂದಿಗೆ ಚಾಕು ಇರಿತ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + fifteen =
Remember me
