ಬೆಂಗಳೂರು: ಒರಿಸ್ಸಾ ಮೂಲದ ಸೆಕ್ಯುರಿಟಿ ಗಾರ್ಡ್​ ಪ್ರತಾಪ್​ ಹಾಗೂ ಅವರ ಪುತ್ರಿ ಪೂಜಾ ಸ್ವಗ್ರಾಮಕ್ಕೆ ತೆರಳಲು ಮಾರತ್​ಹಳ್ಳಿ ಠಾಣೆ ಪಿಎಸ್​ಐ ಅನಿತಾ ಅವರು 1600 ರೂ. ಮೊತ್ತದ ಟಿಕೆಟ್​ ಖರೀದಿಸಿ ಸಹಾಯ ಮಾಡಿದರು.
ರೈಲು ನಿಲ್ದಾಣಕ್ಕೆ ಆಗಮಿಸಿದ ಅಪ್ಪ ಹಾಗೂ ಮಗಳು ಟಿಕೆಟ್​ ಖರೀದಿಗೆ ಹಣ ಇಲ್ಲದೆ ನಿಂತಿದ್ದರು. ಇದನ್ನು ಗಮನಿಸಿದ ಅನಿತಾ ಅವರು ಸಹಾಯ ಮಾಡಿದರು.
https://www.instagram.com/p/B_tw4n-nVQQ/?igshid=8phzebe0tuep
ಇದನ್ನೂ ಓದಿನನ್ನ ಸಾವಿನ ಘೋಷಣೆಯೊಂದೇ ಬಾಕಿ ಇತ್ತು, ನಡೆಯಿತು ಪವಾಡ ಎಂದ ಪ್ರಧಾನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
