ಕೊಪ್ಪಳ:ಆಸ್ತಿ ವಿಷಯವನ್ನು ಬಗೆಹರಿಸುವುದಾಗಿ ಹೇಳಿ ಮಾಟ- ಮಂತ್ರ ಮಾಡಿಸಲು ಮಹಿಳೆಯೊಬ್ಬರಿಂದು 50 ಸಾವಿರ ರೂಪಾಯಿ ಪಡೆದು 2 ಲಕ್ಷ ರೂ. ಹಣ ಕೇಳಿದ ಮಂತ್ರವಾದಿಗೆ ಜನರು ಥಳಿಸಿರುವ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ.
ಮಾಟಮಂತ್ರ ಮಾಡಿಸಿರುವುದಾಗಿ ನಗರದ ಮಹಾದೇವಿ ಎಂಬ ಮಹಿಳೆಯಿಂದ ಮೊದಲು 50 ಸಾವಿರ ರೂಪಾಯಿ ಹಣ ಪಡೆದುಕೊಂಡಿರುವ ಈ ಮಂತ್ರವಾದಿ ನಂತರ ಎರಡು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ! ಹಂದ್ರಾಳದ ಚಂದನಗೌಡ ಎಂಬ ಮಂತ್ರವಾದಿ ಈತ.
ಕೃಷಿ ಇಲಾಖೆ ತಪ್ಪಿಗೆ ರೈತನ ಬಾಳು ಕಣ್ಣೀರು: ಕಥೆ ಕೇಳಿದರೆ ಎಂಥವರ ಕರುಳೂ ಚುರ್ ಅನ್ನುತ್ತೆ…

Sign in to your account
Please enter an answer in digits:18 − 5 =
Remember me
