ಬೆಂಗಳೂರು:ಮೂವರು ಹಿರಿಯ ಐಪಿಎಸ್​ ಅಧಿಕಾರಿಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
* ಡಾ. ಪಿ. ರವೀಂದ್ರನಾಥ್​ (ಡಿಐಜಿ- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಬೆಂಗಳೂರು) ಇವರನ್ನು ಡಿಜಿಪಿ (ತರಬೇತಿ-ಬೆಂಗಳೂರು) ಇಲ್ಲಿ ವರ್ಗಾಯಿಸಲಾಗಿದೆ.
* ಅರುಣ್​ ಚಕ್ರವರ್ತಿ ಜೆ. (ಎಡಿಜಿಪಿ) ಇವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಇಲ್ಲಿ ವರ್ಗಾಯಿಸಲಾಗಿದೆ.
* ಹರಿಶೇಖರನ್​ ಪಿ. (ಎಡಿಜಿಪಿ-ತರಬೇತಿ) ಇವರನ್ನು ಎಡಿಜಿಪಿ (ಕರ್ನಾಟಕ ರಾಜ್ಯ ಅಗ್ನಿ ಮತ್ತು ತುರ್ತು ಸೇವೆಗಳು ಹಾಗೂ ಎಸ್​ಡಿಆರ್​ಎಫ್​,ಬೆಂಗಳೂರು) ಇಲ್ಲಿ ವರ್ಗಾಯಿಸಲಾಗಿದೆ.
https://www.vijayavani.net/s-mns-workers-play-hanuman-chalisa-near-mosque/
ಆಸ್ತಿ ಸ್ವಯಾರ್ಜಿತವಾಗಿದ್ದರೆ ಮೊಮ್ಮಕ್ಕಳಿಗೆ ಅದರಲ್ಲಿ ಯಾವುದೇ ಪಾಲು ಇಲ್ಲ- ಕಾನೂನಲ್ಲಿ ಉಲ್ಲೇಖವಾಗಿದ್ದು ಹೀಗಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
