ಉತ್ತರಪ್ರದೇಶ:ಅಯೋಧ್ಯೆಯ ಗುಪ್ತರ್ ಘಾಟ್ ಬಳಿ ಕಮಲದ ಆಕಾರದ ಕಾರಂಜಿ ನಿರ್ಮಿಸುವ ಯೋಜನೆಯನ್ನು ಇದೀಗ ಯುಪಿ ಸರ್ಕಾರ ಮುನ್ನೆಲೆಗೆ ತಂದಿದ್ದು, ಸುಮಾರು 100 ಕೋಟಿ ರೂ. ವೆಚ್ಚದಲ್ಲಿ 25,000 ಜನರು ಒಮ್ಮೆ ನೋಡುವ ರೀತಿಯಲ್ಲಿ ವಿನ್ಯಾಸಗೊಳಿಸಲು ಚಿಂತನೆ ನಡೆಸಿದೆ.
ಇದನ್ನೂ ಓದಿ:ತಮಿಳುನಾಡಿನ ಸಂಸದರೆಲ್ಲರು ಒಟ್ಟಾಗಿದ್ದಾರೆ ನಮ್ಮಲ್ಲಿ 28 ಸಂಸದರಿದ್ರೂ ಮೂರು ಭಾಗವಾಗಿದ್ದೇವೆ: ಎಚ್​ಡಿಡಿ ಬೇಸರ
ಕಾರಂಜಿಯು ಕಮಲದ ಹೂವಿನ ಆಕಾರದಲ್ಲಿರುತ್ತದೆ, ಆದರೆ ಅದರಿಂದ ಹರಿಯುವ ನೀರು ಸುಮಾರು 50 ಮೀಟರ್ ಎತ್ತರವನ್ನು ತಲುಪುತ್ತದೆ. ಆದಾಗ್ಯೂ, ಈ ಮಹತ್ವಾಕಾಂಕ್ಷೆಯ ಯೋಜನೆಯು ರಾಮಮಂದಿರ ಉದ್ಘಾಟನೆಯ ನಂತರ ಪೂರ್ಣಗೊಳ್ಳಲಿದೆ ಎಂದು ವರದಿ ತಿಳಿಸಿದೆ.
ಸದ್ಯ ಇದರ ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಅಯೋಧ್ಯೆ ಆಡಳಿತವು ಯೋಜನೆಗಾಗಿ ಭೂಮಿಯನ್ನು ಗುರುತಿಸಿದೆ. ಆದರೆ ಪ್ರಮುಖ ಜಾಗತಿಕ ಏಜೆನ್ಸಿಗಳನ್ನು ಒಳಗೊಂಡ ಹರಾಜು ಪ್ರಕ್ರಿಯೆಯು ಇನ್ನೂ ಪ್ರಾರಂಭವಾಗಿಲ್ಲ.
ಇದನ್ನೂ ಓದಿ:ಪ್ರಿಯಾಂಕಾ ಈ ಕಾರಣಕ್ಕಾಗಿ ಪರಿಣೀತಿ ಮದುವೆಗೆ ಬರಲಿಲ್ಲ; ಮಗಳು, ಅಳಿಯ ಹಾಜರಾಗದಿರುವ ಬಗ್ಗೆ ಉತ್ತರಿಸಿದ ಮಧು ಚೋಪ್ರಾ
ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಈ ಯೋಜನೆಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದು, “ವಿಶಿಷ್ಟವಾದ ಕಾರಂಜಿ ಪ್ರಪಂಚದಾದ್ಯಂತ ಸಹಸ್ರಾರು ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸಲಿದೆ. ಇದು ದೇವಾಲಯದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ” ಎಂದು ಹೇಳಿದರು,(ಏಜೆನ್ಸೀಸ್).
ಡಾರ್ಲಿಂಗ್​ ಪ್ರಭಾಸ್​ ಮುಂದಿನ ಚಿತ್ರಕ್ಕೆ ‘ಕಿಸ್’​ ಬೆಡಗಿ ನಾಯಕಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
