ಬೆಂಗಳೂರು:ಮಳೆಗಾಲಗಳಲ್ಲಿ ವಿದ್ಯುತ್ ಅವಗಢಗಳು ಸಂಭವಿಸುವ ಪ್ರಮೇಯಗಳು ಹೆಚ್ಚಾಗಿರುತ್ತವೆ. ಹಾಗಾಗಿ, ಸಾರ್ವಜನಿಕರಿಗೆ ಇಂಥ ಅವಘಡಗಳ ಬಗ್ಗೆ ಎಚ್ಚರಿಕೆಯಿಂದಿರಲು ಕೆಲವಾರು ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ:ನಿಮ್ಮಿಷ್ಟದ ಪಿಜ್ಜಾ ಇನ್ಮುಂದೆ 49 ರೂ.ಗೆ ಸಿಗಲಿದೆ…
ಮಳೆಗಾಲದಲ್ಲಿ ಹೆಜ್ಜೆ ಹಾಕಬೇಕಾದರೆ ಎಚ್ಚರದಿಂದಿರಬೇಕು. ವಿಶೇಷವಾಗಿ ನಗರಗಳಲ್ಲಿ. ಕಾಲುವೆ ತೆರೆದುಕೊಂಡರೆ ಜೋರು ಮಳೆಯ ನೀರಿನಲ್ಲಿ ಮ್ಯಾನ್ ಹೋಲ್ ಎಲ್ಲಿ ಎಂಬ ಭಯ. ಅದರೊಳಗೆ ಬಿದ್ದರೆ ಬದುಕಿನ ಆಶೆಯನ್ನು ಬಿಡಬೇಕಾಗುತ್ತದೆ. ಮೇಲಾಗಿ ಮಳೆಗಾಲದಲ್ಲಿ ವಿದ್ಯುತ್ ವಿಚಾರದಲ್ಲಿ ಹಲವು ಮುಂಜಾಗ್ರತೆ ವಹಿಸಬೇಕು.
ಇದನ್ನೂ ಓದಿ:ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ
ಮಳೆಯ ಜತೆಗೆ ಗಾಳಿಯೂ ಬೀಸಿದರೆ ವಿದ್ಯುತ್ ಕಂಬಗಳು ಉರುಳಿ ಬೀಳುತ್ತವೆ. ನಂತರ ಹೆಚ್ಚು ಜಾಗರೂಕರಾಗಿರಿ. ಅಲ್ಲದೆ ಮಳೆ ನೀರಿನೊಂದಿಗೆ ಮರಗಳ ಕೊಂಬೆಗಳು ವಿದ್ಯುತ್ ತಂತಿಗೆ ಸಿಲುಕಿಕೊಳ್ಳುತ್ತವೆ. ಆ ಸಮಯದಲ್ಲಿ ನೀವು ಅವುಗಳನ್ನು ಮುಟ್ಟಿದರೆ, ದೊಡ್ಡ ಅಪಾಯವಿದೆ.
ಇದನ್ನೂ ಓದಿ:ಶೇವಿಂಗ್ ನಂತರ ಮುಖದಲ್ಲಿ ತುರಿಕೆ ಆಗುತ್ತಾ? ಇದನ್ನು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
