ಚೆನ್ನೈ: ಸಾಮಾನ್ಯವಾಗಿ ಆ್ಯಂಬುಲೆನ್ಸ್​ನಲ್ಲಿ ರೋಗಿಗಳನ್ನು ಕರೆದೊಯ್ಯುತ್ತಾರೆ ಎಂದರೆ ಯಾವುದೋ ಆರೋಗ್ಯ ತುರ್ತು ಪರಿಸ್ಥಿತಿಯೇ ಇರುತ್ತದೆ. ಆದರೆ, ಆ ತುರ್ತುಪರಿಸ್ಥಿತಿಗಿಂತಲೂ ವಿಐಪಿಗಳ ಎಮರ್ಜೆನ್ಸಿಯೆ ಹೆಚ್ಚಾಗಿರುತ್ತದೆ. ಇದು ಪದೇಪದೇ ಸಾಬೀತಾಗುತ್ತಿರುವ ವಿಚಾರ. ಅಂಥದ್ದೇ ಘಟನೆ ಚೆನ್ನೈನಲ್ಲೂ ನಡೆದು ಮತ್ತೊಮ್ಮೆ ವಿಐಪಿಗಳಿಗೇ ಹೆಚ್ಚು ತುರ್ತು ಎಂಬುದು ಸಾಬೀತಾಗಿದೆ!
ತುರ್ತಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಆ್ಯಂಬುಲೆನ್ಸ್ ಒಂದನ್ನು ಚೆನ್ನೈನಲ್ಲಿ ಪೊಲೀಸರು ತಡೆದು, ವಿಐಪಿ ಕಾನ್​ವೇ ಹೋಗುವುದಕ್ಕೆ ದಾರಿ ಮಾಡಿಕೊಟ್ಟ ಶಾಕಿಂಗ್ ಘಟನೆ ಸೋಮವಾರ ನಡೆದಿದೆ. ಇದು ನಗರದ ಐಲ್ಯಾಂಡ್ ಗ್ರೌಂಡ್ಸ್​ ಸಮೀಪ ನಡೆದಿದೆ. ಪೊಲೀಸರು ಆ್ಯಂಬುಲೆನ್ಸ್ ಜತೆಗೆ ಇತರೆ ವಾಹನಗಳನ್ನೂ ತಡೆದು ನಿಲ್ಲಿಸಿದ ವಿಡಿಯೋ ವೈರಲ್ ಆಗಿದೆ.
ವಿಐಪಿಗಳ ಸುಗಮ ಸಂಚಾರಕ್ಕೆ ಪೊಲೀಸರು ರಸ್ತೆ ಮಧ್ಯೆ ಬ್ಯಾರಿಕೇಡ್​ ಅಳವಡಿಸಿರುವ ದೃಶ್ಯವೂ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. (ಏಜೆನ್ಸೀಸ್)
#WATCHAn ambulance and commuters were stopped by Chennai Police near Island Grounds intersection to allow VIP convoy to pass, today.#Chennaipic.twitter.com/0gdvHOhrFX
— ANI (@ANI)April 27, 2020

VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 + 7 =
Remember me
