ನವದೆಹಲಿ: ರಾಷ್ಟ್ರದಲ್ಲಿ ತೀವ್ರವಾಗಿ ಹರಡುತ್ತಿರುವ ಕರೊನಾ ವೈರಸ್​ ಸೋಂಕು ನಿಯಂತ್ರಿಸಲು ರೈಲ್ವೆ ಮಂಡಳಿ ದೆಹಲಿಯಿಂದ ಮೂರು ಸ್ಥಳಗಳಿಗೆ ಸಂಚರಿಸುತ್ತಿದ್ದ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ದೆಹಲಿ ಸರಾಯ್​ ರೋಹಿಲಾ- ಪಠಾಣ್​ಕೋಟ್​ ಮಾರ್ಗದ ರೈಲು ಸಂಚಾರ ಮಾರ್ಚ್​ 18ರಿಂದ 30ರವರೆಗೆ ಸ್ಥಗಿತಗೊಂಡಿದೆ.
ನವದೆಹಲಿ- ಫಿರೋಜ್​ಪುರ್​ ಕಂಟೋನ್ಮೆಂಟ್​ ಮಾರ್ಗ ಮಾರ್ಚ್​ 20ರಿಂದ 29ರವರೆಗೆ ಹಾಗೂ ಜಬಲಾಪುರ್​-ಅಟಾರಿ ಮಾರ್ಗದಲ್ಲಿ ಮಾರ್ಚ್​ 21ರಿಂದ ಏ.1ರವರೆಗೆ ಸಂಚಾರ ರದ್ದುಗೊಳಿಸಿದೆ. ಈ ಅವಧಿಯಲ್ಲಿ ಈ ನಿಲ್ದಾಣಗಳ ನಡುವೆ ಯಾವುದೇ ರೈಲುಗಳು ಸಂಚರಿಸುವುದಿಲ್ಲ.
ರೈಲು ನಿಲ್ದಾಣಗಳಿಗೆ ಸಾರ್ವಜನಿಕರು ಬರುವುದನ್ನು ತಪ್ಪಿಸಲು ಪ್ಲಾಟ್​ಫಾರ್ಮ್​ ಟಿಕೆಟ್​ಗಳ ದರವನ್ನು ತಾತ್ಕಾಲಿಕವಾಗಿ 10 ರೂಪಾಯಿಯಿಂದ 450 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. (ಏಜೆನ್ಸೀಸ್​)
ಮಾರಕ ಕರೊನಾ ವೈರಸ್​ ಸ್ಟೀಲ್​ ಪಾತ್ರೆಗಳಲ್ಲಿ 3 ದಿನ ಜೀವಂತವಾಗಿರುತ್ತದೆ: ಅಧ್ಯಯನ ವರದಿಯಲ್ಲಿ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 1 =
Remember me
