ಶ್ರೀನಗರ: 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (ಆರ್ಟಿಕಲ್​ 370)ನ್ನು ರದ್ದುಗೊಳಿಸಿದೆ. ಇದೆಷ್ಟು ವಿವಾದ ಸೃಷ್ಟಿಸಿತ್ತು ಎಂಬುದು ಗೊತ್ತೇ ಇದೆ.
ಈ ಬಾರಿಯ ಆಗಸ್ಟ್​ 5ಕ್ಕೆ ಆರ್ಟಿಕಲ್​ 370 ರದ್ದುಗೊಂಡು ಒಂದು ವರ್ಷ ಪೂರ್ಣವಾಗುತ್ತದೆ. ಈಗಿದನ್ನು ಮತ್ತೊಮ್ಮೆ ನೆನಪು ಮಾಡಿಕೊಂಡಿರುವ ಜಿಜ್ಬುಲ್​ ಮುಜಾಹಿದ್ದೀನ್​ ಉಗ್ರಸಂಘಟನೆ ಜಮ್ಮು-ಕಾಶ್ಮೀರದ ಬಿಜೆಪಿ ನಾಯಕರಿಗೆ ಬೆದರಿಕೆ ಹಾಕಿದೆ.
ಜಮ್ಮು-ಕಾಶ್ಮಿರದಲ್ಲಿ ಇಂಥ ಕಠಿಣ ಕಾನೂನು ಜಾರಿಗೊಳಿಸಲು ಕೇಂದ್ರಸರ್ಕಾರಕ್ಕೆ ಸಹಕಾರ ನೀಡಿದ ರಾಜಕೀಯ ನಾಯಕರಿಗೆ ಪಾಠ ಕಲಿಸುವುದು ಬಾಕಿ ಇದೆ. ಅವರೆಲ್ಲರೂ ಸದ್ಯ ಬಂಧನದಲ್ಲಿದ್ದಾರೆ. ಮುಜಾಹಿದ್ದೀನ್ ಕಾಲ ಮುಗಿಯಿತು ಎಂದು ಭಾರತ ಯಾವ ಕಾರಣಕ್ಕೂ ಭಾವಿಸುವ ಅಗತ್ಯವಿಲ್ಲ ಎಂದು ಉಗ್ರಸಂಘಟನೆ ವಿಡಿಯೋ ಮೂಲಕ ಸಂದೇಶ ಕಳಿಸಿದೆ ಎಂದು ವರದಿಯಾಗಿದೆ.
ಜಮ್ಮುಕಾಶ್ಮೀರದಲ್ಲಿ ಉಗ್ರರ ಉಪಟಳವನ್ನು ಭಾರತೀಯ ಭದ್ರತಾ ಪಡೆಗಳು ಯಶಸ್ವಿಯಾಗಿ ಹತ್ತಿಕ್ಕುತ್ತಿವೆ. ಆಗಾಗ ಕಾಟ ಕೊಡುವ ಉಗ್ರರನ್ನು ಹೊಡೆದುರುಳಿಸುತ್ತಿವೆ. ಹಾಗೇ ಬಂಧಿಸಲಾಗುತ್ತಿದೆ.  ಕಳೆದ ತಿಂಗಳು ಹಿಜ್ಬುಲ್​ ಮುಜಾಹಿದ್ದೀನ್​ ಕಮಾಂಡರ್​ ಮಸೂದ್​​ನನ್ನು ಎನ್​ಕೌಂಟರ್​​ನಲ್ಲಿ ಕೊಲ್ಲಲಾಗಿತ್ತು.
ರಿಯಾನಂಥವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ; ವಂಚಿಸುವುದೇ ಅವರ ಕೆಲಸ; ಸಿದ್ಧೀಕಿ ಸಹೋದರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twelve =
Remember me
