ಚೆನ್ನೈ: ಸಲಿಂಗಿ, ತೃತೀಯ ಲಿಂಗಿಗಳು ಸೇರಿ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ಹಾಗೂ ಪೊಲೀಸ್​ ಕಿರುಕುಳದಿಂದ ರಸುವ ನಿಟ್ಟಿನಲ್ಲಿ ಮದ್ರಾಸ್​ ಹೈಕೋರ್ಟ್​ನ ನ್ಯಾಯಮೂರ್ತಿ ಆನಂದ್​ ವೆಂಕಟೇಶ್​ ನೀಡಿರುವ ತೀರ್ಪು ಹಾಗೂ ತೀರ್ಪಿಗೆ ಮುನ್ನ ಈ ಸಮುದಾಯದ ಸಮಸ್ಯೆ ಅರ್ಥಮಾಡಿಕೊಳ್ಳಲು ಶಿಣ ಪಡೆದುಕೊಂಡ ಬಗೆಗೆ ಮೆಚ್ಚುಗೆಗೆ ಪಾತ್ರವಾಗಿದೆ.
ಸಲಿಂಗ ಸಂಗಾತಿಗಳು ತಮಗೆ ಹೆತ್ತವರು ಹಾಗೂ ಪೊಲೀಸರಿಂದ ರಣೆ ಬೇಕೆಂದು ಸಲ್ಲಿಸಿದ್ದ ಅರ್ಜಿ ಸಂಬಂಧ ಆದೇಶ ನೀಡುವ ಮುನ್ನ ನ್ಯಾ.ವೆಂಕಟೇಶ್​, ಸಮುದಾಯದ ಬಗ್ಗೆ ಏನನ್ನೂ ತಿಳಿದುಕೊಳ್ಳದೆ ತೀರ್ಪು ಬರೆಯುವುದು ತಪ್ಪು ಎಂದು ಹೇಳಿದ್ದರು.
ಮನಶ್ಶಾಸರೂ, ತೃತೀಯ ಲಿಂಗಿಯೂ ಆಗಿರುವ ವಿದ್ಯಾ ದಿನಕರನ್​ ಜತೆಗೆ ಸಮಾಲೋಚನಾ ಸಭೆಯನ್ನು ನ್ಯಾ. ವೆಂಕಟೇಶ್​ ನಡೆಸಿದ್ದರು ಸಾಮಾಜಿಕ ಪರಿವರ್ತನೆಯು ರಾತ್ರಿ ಬೆಳಗಾಗುವುದರೊಳಗೆ ನಡೆಯುವುದಲ್ಲ. ಇದಕ್ಕೆ ಸಾಂವಿಧಾನಿಕ ಸಂಸ್ಥೆಗಳ ಯತ್ನ ಮತ್ತು ನ್ಯಾಯಾಂಗದ ಪಾತ್ರ ಬಹುಮುಖ್ಯವಾಗಿದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
