ತೆಲಂಗಾಣ:ಮನೆಯಲ್ಲಿ ಮಹಾಲಕ್ಷ್ಮಿ ಹುಟ್ಟಿದಳು. ಮಗುವಿನ ತಾಯಿಯ ಸಂಭ್ರಮ ಅಷ್ಟಿಷ್ಟಲ್ಲ. ತಾಯಿಗೆ ಹೃದಯಾಘಾತವಾಯಿತವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಸಿರಿಶಾ ಮೃತ ಮಹಿಳೆ. ನಿರ್ಮಲ್ ಜಿಲ್ಲೆಯ ಖಾನಾಪುರ ಪಟ್ಟಣದ ಶ್ರೀರಾಮನಗರ ಕಾಲೋನಿಯ ಮಾಮಿದಾಳ ರಾಜಶೇಖರ್-ಸಿರಿಶಾ ಹೈದರಾಬಾದ್  ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಎರಡನೇ ಮಗುವಾಗಿತ್ತು. ಮಗು ಜನಿಸಿ 21 ದಿನಕ್ಕೆ ತಾಯಿ ಪ್ರಾಣ ಬಿಟ್ಟಿದ್ದಾಳೆ.
ಸಿರಿಶಾ ರಾತ್ರಿಯವರೆಗೂ ಹರಟೆ ಹೊಡೆದು ನಿದ್ದೆಗೆ ಜಾರಿದ್ದಳು. ಆದರೆ ಮಧ್ಯರಾತ್ರಿಯ ನಂತರ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಶಿರೀಷಾ ತಿಳಿಸಿದ್ದು, ಕೂಡಲೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ.
ಈ ದಿಢೀರ್ ಘಟನೆಯಿಂದ ಆಘಾತಕ್ಕೊಳಗಾದ ಕುಟುಂಬಸ್ಥರು ಮಗುವಿಗೆ ತೊಟ್ಟಿಲು ಹಾಕಿ ಹೆಸರು ಇಡುವ ದಿನವೇ ತಾಯಿಯ ಸಾವನ್ನಪ್ಪಿರುವುದು ಖಾನಾಪುರದಲ್ಲಿ ದುಃಖ ಮಡುಗಟ್ಟಿತ್ತು. ಶುಕ್ರವಾರ ರಾತ್ರಿ ಆಕೆಯ ಶವವನ್ನು ಖಾನಾಪುರಕ್ಕೆ ತಂದು ಅಂತ್ಯಸಂಸ್ಕಾರ ಮಾಡಲಾಯಿತು.
ಬಳ್ಳಾರಿ ಸೆರೆಮನೆಯಲ್ಲಿ ದರ್ಶನ್​ಗೆ​​ ವೆಸ್ಟರ್ನ್​ ಟಾಯ್ಲೆಟ್ ಸೌಲಭ್ಯಕ್ಕೆ ಬೇಡಿಕೆ; ದಚ್ಚುಗೆ ಕಾಡ್ತಿದೆ ಬೆನ್ನು ಮೂಳೆ ಸಮಸ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 4 =
Remember me
