ಅಯೋಧ್ಯೆ:ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಭಗವಾನ್ ಶ್ರೀರಾಮಚಂದ್ರನನ್ನು ಬರಮಾಡಿಕೊಳ್ಳುವ ಉತ್ಸವವನ್ನು ಆಚರಿಸಿಕೊಂಡಿದ್ದು, ಅಯೋಧ್ಯೆ ತುಂಬಾ ದೀಪಗಳು ಬೆಳಗಿದವು. ದೀಪಾವಳಿಯ ದೀಪೋತ್ಸವದಲ್ಲಿ 5.84 ಲಕ್ಷ ದೀಪಗಳು ಬೆಳಗಿದವು. ಸರಯೂ ನದಿದಂಡೆಯ ಮೇಲೆ ಈ ದೀಪಗಳನ್ನು ಬೆಳಗಲಾಗಿದ್ದು, ಗಿನ್ನೆಸ್​ ದಾಖಲೆಗೆ ಭಾಜನವಾಗಿದೆ. ಈ ದೀಪೋತ್ಸವದಲ್ಲಿ 5,84,372 ದೀಪಗಳನ್ನು ಬೆಳಗಲಾಗಿದೆ. ಇದರ ಝಲಕ್ ಇಲ್ಲಿದೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 7 =
Remember me
