ನವದೆಹಲಿ:ಪ್ರಸ್ತುತ ದೇಶದಲ್ಲಿ ಎದುರಾಗುತ್ತಿರುವ ಸನ್ನಿವೇಶದಲ್ಲಿ ನಮ್ಮ ಕರೊನಾ ಲಸಿಕೆಯು ನಿಷ್ಪರಿಣಾಮಕಾರಿ ಆಗುವ ಸಾಧ್ಯತೆ ಇದೆ ಎಂದು ನೀತಿ ಆಯೋದ ಸದಸ್ಯ ಡಾ. ವಿ.ಕೆ. ಪೌಲ್​ ಬುಧವಾರ ತಿಳಿಸಿದ್ದಾರೆ.
ರಾಷ್ಟ್ರದಲ್ಲಿ ಕರೊನಾ ರೂಪಾಂತರಿ ಒಮಿಕ್ರಾನ್​ ಭೀತಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ವಿ.ಕೆ. ಪೌಲ್​ ಈ ಮಾತುಗಳನ್ನಾಡಿದ್ದಾರೆ. ಇಂದು ರೂಪಾಂತರಿಗಳನ್ನು ಗುರಿಯಾಗಿರಿಸಿಕೊಂಡು ಲಸಿಕೆ ರಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಔಷಧ ಅಭಿವೃದ್ಧಿಗೆ ಹೆಚ್ಚು ಸಂಘಟಿತ ವಿಧಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇಡೀ ಜಗತ್ತು ಲಸಿಕೀಕರಣ ಆಗಬೇಕೆಂಬುದು ಪ್ರಸ್ತುತ ಆದ್ಯತೆ ಆಗಬೇಕು. ಲಸಿಕೆಯ ಹಿಂದೆ ಯಾರು ಉಳಿಯಬಾರದು. ಅಲ್ಲದೆ, ಈ ಸಾಂಕ್ರಮಿಕವನ್ನು ನಿರ್ಮೂಲನೆ ಮಾಡಲು ವಿಜ್ಞಾನದ ಮೇಲೆ ಹೆಚ್ಚು ಬಂಡವಾಳ ಹೂಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಗ್ಯಾಂಗ್‌ರೇಪ್‌ ಆಯ್ತೆಂದು ಯುವತಿ ದೂರು: ಇದ್ದ ಕೆಲಸವೆಲ್ಲಾ ಬಿಟ್ಟು ತನಿಖೆ ಮಾಡಿದ ಪೊಲೀಸರಿಗೆ ಕಾದಿತ್ತು ಭಾರಿ ಶಾಕ್‌

ಪಾರ್ಟಿ ಮಾಡಿ ಫಜೀತಿಗೆ ಸಿಲುಕಿದ ನಟಿಯರು: ಕರೀನಾ, ಅಮೃತಾಗೆ ಕರೊನಾ- ಹಲವು ಸಿನಿತಾರೆಯರ ಕಟ್ಟಡ ಸೀಲ್‌ಡೌನ್‌!

ಪುಷ್ಟ ಚಿತ್ರದ ಬಿಡುಗಡೆಗೂ ಮುನ್ನವೇ ಅಚ್ಚರಿಯ ಹೇಳಿಕೆ ಕೊಟ್ಟ ರಶ್ಮಿಕಾ: ಅವರಿಗೆ ಏನೂ ಗೊತ್ತಿಲ್ಲವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eight =
Remember me
