ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಕರೊನಾ ಸೋಂಕು ತಗುಲಿದೆ. ಇಂದು ಟ್ವೀಟ್​ ಮಾಡಿ, ತಮಗೆ ಕೊವಿಡ್​-19 ತಗುಲಿದ್ದಾಗಿ ಅವರು ತಿಳಿಸಿದ್ದಾರೆ.
ಯಾವುದೇ ವಿಚಾರವನ್ನಾದರೂ ಘೋಷಣೆ ಮಾಡುವಾಗ ನಾನು ಶಬ್ದಗಳಿಗಾಗಿ ಹುಡುಕುವುದು ತುಂಬ ಕಡಿಮೆ. ಅತ್ಯಂತ ಸರಳವಾಗಿ ಹೇಳಬೇಕಾದ ವಿಷಯ ಹೇಳುತ್ತೇನೆ. ಹಾಗೇ ಇದೀಗ ನನಗೆ ಕೊವಿಡ್​-19 ಸೋಂಕು ತಗುಲಿದ್ದನ್ನೂ ಅಷ್ಟೇ ಸರಳವಾಗಿ ವಿವರಿಸುತ್ತಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೂಡಲೇ ಹೋಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸ್ಮೃತಿ ಇರಾನಿ ಟ್ವೀಟ್​ ಮಾಡಿದ್ದಾರೆ.
ಸ್ಮೃತಿ ಇರಾನಿಯವರು ಕಳೆದ ಹಲವು ದಿನಗಳಿಂದಲೂ ಬಿಹಾರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ರಾಜ್ಯದ ಗೋಪಾಲ್​ಗಂಜ್​, ನೌಟಾನ್​, ಕಲ್ಯಾಣ್​ಪುರ್​, ದಿಘಾ, ಬೋಧ್​ಗಯಾ ಸೇರಿ ಹಲವು ಕಡೆಗಳಲ್ಲಿ ಪ್ರಚಾರಸಭೆಯಲ್ಲಿ ಮಾತನಾಡಿದ್ದರು. (ಏಜೆನ್ಸೀಸ್​)
ಒಂಬತ್ತು ವರ್ಷ ಜತೆಗಿದ್ದು ಕೈಕೊಟ್ಟ ಲವರ್​ ಮೇಲೆ ಆಸಿಡ್​ ದಾಳಿ ನಡೆಸಿದ ಮಹಿಳೆಯ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 19 =
Remember me
