ನವದೆಹಲಿ:ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಇತ್ತೀಚೆಗೆ 3 ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದೆ. ಈ ನಡುವೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಮಹಿಳೆಯರ ಮೇಲಿನ ನಿರ್ಬಂಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ತಾಲಿಬಾನ್ ಇತ್ತೀಚೆಗೆ ಮಹಿಳೆಯರ ವಿರುದ್ಧ ಹೊಸ ಕಾನೂನು ತಂದಿದೆ.
ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಸಾರ್ವಜನಿಕವಾಗಿ ಧ್ವನಿ ಎತ್ತುವುದನ್ನು ಅಂದರೆ ಸಾರ್ವಜನಿಕವಾಗಿ ಹಾಡುವುದನ್ನು ಅಥವಾ ಓದುವುದನ್ನು ನಿಷೇಧಿಸಲಾಗಿದೆ. ಈ ಹೊಸ ಕಾನೂನಿಗೆ ಸಂಬಂಧಿಸಿದ ನಿರ್ಧಾರವನ್ನು ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂದ್ಜಾದಾ ತೆಗೆದುಕೊಂಡಿದ್ದಾರೆ.
ಹೊಸ ಕಾನೂನಿನ ಪ್ರಕಾರ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮುಖ ಸೇರಿದಂತೆ ಇಡೀ ದೇಹವನ್ನು ಮುಚ್ಚಿಕೊಳ್ಳಬೇಕು. ಇದಲ್ಲದೆ, ಈ ಹೊಸ ಕಾನೂನಿನ ಅಡಿಯಲ್ಲಿ, ಮಹಿಳೆಯರ ಧ್ವನಿಯನ್ನು ಖಾಸಗಿಯಾಗಿ ಪರಿಗಣಿಸಲಾಗಿದೆ. ಹೀಗಾಗಿ ಮಹಿಳೆಯರು ಸಾರ್ವಜನಿಕವಾಗಿ ಧ್ವನಿ ಎತ್ತುವಂತಿಲ್ಲ. ಈ ನಿಯಮಗಳು ಮಹಿಳೆಯರು ಹಾಡುವುದನ್ನು ಅಥವಾ ಯಾವುದೇ ಸಾರ್ವಜನಿಕ ಸಂಭಾಷಣೆಯನ್ನು ನಿರ್ಬಂಧಿಸುತ್ತವೆ. ಮತ್ತು ಮಹಿಳೆಯರಿಗೆ ಸಂಬಂಧವಿಲ್ಲದ ಪುರುಷರನ್ನು ನೋಡುವುದನ್ನು ಸಹ ನಿಷೇಧಿಸಲಾಗಿದೆ.
ಈ ಹೊಸ ನಿಯಮಗಳ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ನಿರ್ಬಂಧಗಳು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಜೀವನವನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ಸುಪ್ರೀಂ ಲೀಡರ್ ಹಿಬತುಲ್ಲಾ ಅಖುಂಡ್ಜಾದಾ ಅವರು ತೆಗೆದುಕೊಂಡ ನಿರ್ಧಾರದ ನಂತರ ಬುಧವಾರ ಕಾನೂನುಗಳನ್ನು ಹೊರಡಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಕಾಯಿದೆಯು ಸಾರ್ವಜನಿಕ ಸಾರಿಗೆ, ಸಂಗೀತ, ಕ್ಷೌರ, ಆಚರಣೆಗಳಂತಹ ದೈನಂದಿನ ಜೀವನದ ಅಂಶಗಳನ್ನು ಒಳಗೊಂಡಿದೆ. ಹೊಸ ಕಾನೂನಿನ ಪ್ರಕಾರ ಮಹಿಳೆಯರು ಮುಸ್ಲಿಮೇತರ ಪುರುಷರು ಮತ್ತು ಮಹಿಳೆಯರ ಮುಂದೆ ತಮ್ಮನ್ನು ತಾವು ಮುಚ್ಚಿಕೊಳ್ಳಬೇಕು. ಅದರ ಹೊರತಾಗಿ ಮಹಿಳೆಯರು ತೆಳುವಾದ, ಬಿಗಿಯಾದ ಮತ್ತು ಗಿಡ್ಡವಾದ ಉಡುಪುಗಳನ್ನು ಧರಿಸಬಾರದು ಎಂದು ಕಾನೂನು ಹೇಳುತ್ತದೆ.
ಈ ಮೀನು 392 ವರ್ಷಗಳಿಂದ ಜೀವಂತವಾಗಿದೆ! ನಿಧಾನವಾಗಿ ಈಜುವುದರಿಂದಲೇ 500 ವರ್ಷ ​​ ಬದುಕುವ ಶಕ್ತಿ ಇವುಗಳಿಗಿದೆ…ಅರೆರೇ..ಇದು ನೀಲಿ ಹಾವು! ಅಪರೂಪದ ಬುಸ್​ ಬುಸ್​ ನಾಗಪ್ಪನ ನೀವು ನೋಡಿದ್ದೀರಾ?3000 ವರ್ಷ ಹಳೆಯ ಮೊಸಳೆ ಸಿಟಿ ಸ್ಕ್ಯಾನ್! ರಿಪೋರ್ಟ್​​ ನೋಡಿ ಬೆಚ್ಚಿಬಿದ್ದ ವಿಜ್ಞಾನಿಗಳು5 ರೂ.ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ; ಒಂದು ದಿನಕ್ಕೆ 400 ರಿಂದ 500 ರೋಗಿಗಳಿಗೆ ಚಿಕಿತ್ಸೆ ನೀಡುವ ಪುಣ್ಯಾತ್ಮ..ಜನಪ್ರಿಯ ರೆಸ್ಟೋರೆಂಟ್ ಬಂದ್; ಉದ್ಯೋಗ ಕಳೆದುಕೊಂಡ 700+ ನೌಕರರು ಕಣ್ಣೀರಿಟ್ಟರು..
ಈ ಮೀನು 392 ವರ್ಷಗಳಿಂದ ಜೀವಂತವಾಗಿದೆ! ನಿಧಾನವಾಗಿ ಈಜುವುದರಿಂದಲೇ 500 ವರ್ಷ ​​ ಬದುಕುವ ಶಕ್ತಿ ಇವುಗಳಿಗಿದೆ…

ಅರೆರೇ..ಇದು ನೀಲಿ ಹಾವು! ಅಪರೂಪದ ಬುಸ್​ ಬುಸ್​ ನಾಗಪ್ಪನ ನೀವು ನೋಡಿದ್ದೀರಾ?

3000 ವರ್ಷ ಹಳೆಯ ಮೊಸಳೆ ಸಿಟಿ ಸ್ಕ್ಯಾನ್! ರಿಪೋರ್ಟ್​​ ನೋಡಿ ಬೆಚ್ಚಿಬಿದ್ದ ವಿಜ್ಞಾನಿಗಳು

5 ರೂ.ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ; ಒಂದು ದಿನಕ್ಕೆ 400 ರಿಂದ 500 ರೋಗಿಗಳಿಗೆ ಚಿಕಿತ್ಸೆ ನೀಡುವ ಪುಣ್ಯಾತ್ಮ..

ಜನಪ್ರಿಯ ರೆಸ್ಟೋರೆಂಟ್ ಬಂದ್; ಉದ್ಯೋಗ ಕಳೆದುಕೊಂಡ 700+ ನೌಕರರು ಕಣ್ಣೀರಿಟ್ಟರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
