ಚೆನ್ನೈ:ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಈ ತಿಂಗಳ 23 ರಂದು ಹುಣ್ಣಿಮೆಯ ಸಂದರ್ಭದಲ್ಲಿ ಗಿರಿಪ್ರದಕ್ಷಿಣೆಗಾಗಿ 25 ಲಕ್ಷ ಭಕ್ತರು ಆಗಮಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಮಡಿಲಲ್ಲಿ ಸಿಂಹ, ಸಿಹಿಮುತ್ತು ಕೊಟ್ಟಾಗ ಆ ವ್ಯಕ್ತಿಗೆ ಅದು ಮಾಡಿದ್ದಾದರೂ ಏನು? ವೀಡಿಯೋ ವೈರಲ್​
ತಿರುವಣ್ಣಾಮಲೈಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮೂಲಸೌಕರ್ಯಗಳನ್ನು ಒದಗಿಸಲು ಗಮನ ಹರಿಸಲಾಗಿದೆ. ಅಲ್ಲದೆ ಅರುಣಾಚಲೇಶ್ವರ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮತ್ತು ದೇವಾಲಯದ ಅಧಿಕಾರಿಗಳು ತಿಳಿಜಿಸಿದ್ದಾರೆ.
ಅರುಣಾಚಲೇಶ್ವರ ದೇವಾಲಯದ ರಾಜಗೋಪುರದ ಪ್ರವೇಶ ದ್ವಾರದಿಂದ ದೇಗುಲ ಪ್ರವೇಶಿಸುವ ಭಕ್ತರಿಗೆ ಉಚಿತ ದರ್ಶನ ಹಾಗೂ ವಿಶೇಷ ದರ್ಶನದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
23ರ ಬೆಳಗ್ಗೆ 4.16ರಿಂದ 24ರ ಬೆಳಗ್ಗೆ 5.47ರವರೆಗೆ ಬೆಟ್ಟಕ್ಕೆ ಪ್ರದಕ್ಷಿಣೆ ಹಾಕಲು ಪ್ರಶಸ್ತ ಸಮಯ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
23ರ ಮಂಗಳವಾರ ಹಗಲು ಹೊತ್ತಿನಲ್ಲಿ ಗಿರಿ ಪ್ರದಕ್ಷಿಣೆ ಹಾಕಲಿರುವ ಭಕ್ತರು ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಬೆಟ್ಟದ ಸುತ್ತಲಿನ 14 ಕಿ.ಮೀ ಬೆಟ್ಟದ ಸುತ್ತ ಗುರುತಿನ ಚೀಟಿ ಹಾಗೂ ಪೂರ್ವಾನುಮತಿ ಪಡೆದವರು ಮಾತ್ರ ಅನ್ನದಾನ ಮಾಡುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಿಶ್ವ ದಾಖಲೆಗಾಗಿ ಈ ವ್ಯಕ್ತಿ ಐಸ್ ಬಾಕ್ಸ್‌ನೊಳಗೆ ನಿಂತಿದ್ದ.. ಶೀತ ಲೆಕ್ಕಿಸದೆ ಎಷ್ಟು ಗಂಟೆ ಒಳಗಿದ್ದ ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
