ರಾಯಪುರ:ಜೆಸಿಬಿ ಟೈರ್​ ಸ್ಫೋಟಗೊಂಡು ಇಬ್ಬರು ಮೃತಪಟ್ಟಿರುವ ಭೀಕರ ಘಟನೆ ಛತ್ತೀಸ್​ಘಡದ ರಾಯಪುರದಲ್ಲಿ ನಡೆದಿದೆ.
ಜೆಸಿಬಿ ಟೈರ್​ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಮೃತದೇಹ ಛಿದ್ರವಾಗಿರುವ ದೃಶ್ಯ ಎಂತಹವರನ್ನು ಎದೆ ನಡುಗಿಸುತ್ತದೆ. ಜೆಸಿಬಿ ನಿಲ್ಲಿಸಿದ ಗೋಡೌನಲ್ಲಿ ಟೈರ್​ ಮೇಲೆ ಓರ್ವ ಕಾರ್ಮಿಕ ಟೈರ್​ಗೆ ಗಾಳಿ ತುಂಬುತ್ತಿದ್ದ, ಅಲ್ಲೇ ನಿಂತಿದ್ದ ಮತ್ತೊಬ್ಬ ಕಾರ್ಮಿಕ ಟೈರನ್ನು ಕೈನಿಂದ ಜೋರಾಗಿ ಒತ್ತಿದ್ದಾನೆ. ಈ ವೇಳೆ ಟೈರ್ ಸ್ಫೋಟಗೊಂಡಿದೆ.
ಇಬ್ಬರ ದೇಹ ಛಿದ್ರಗೊಂಡಿದ್ದು, ಟೈರ್​ ಸ್ಫೋಟಗೊಳ್ಳಲು ನಿಖರ ಕಾರಣವೇನಿರಬಹುದೆಂದು ತಿಳಿದುಬಂದಿಲ್ಲ. ಇನ್ನು ಇಬ್ಬರು ಕಾರ್ಮಿಕರು ಮಧ್ಯಪ್ರದೇಶ ಮೂಲದವರೆಂದು ತಿಳಿದುಬಂದಿದೆ. ಈ ಬಗ್ಗೆ ಇಬ್ಬರು ಪೊಲೀಸರಿಂದ ತನಿಖೆ ಕೈಗೊಳ್ಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + six =
Remember me
