ಮಹಾರಾಷ್ಟ್ರ:ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ವಿಪರೀತ ಏರಿಕೆಯಾಗಿದ್ದು, ಜನ ತತ್ತರಿಸಿದ್ದಾರೆ. ತಡೆಯಲಾರದ ಬಿಸಿಲು, ಸೆಖೆ ಕಂಗೆಡಿಸಿದೆ. ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಇಲ್ಲೊಂದು ಜೋಡಿ ಏನು ಮಾಡಿದ್ದಾರೆ ನೋಡಿ…
ಸ್ಕೂಟಿ ಸವಾರಿ ಮಾಡುವಾಗ ಪುರುಷ ಮತ್ತು ಮಹಿಳೆ ‘ಸ್ನಾನ’ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಥಾಣೆ ನಗರ ಪೊಲೀಸರು ಈ ವಿಡಿಯೋ ಕ್ಲಿಪ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?:ಮಹಾರಾಷ್ಟ್ರದ ಉಲ್ಲಾಸ್‌ನಗರದ ವಿಡಿಯೋದಲ್ಲಿ ಸ್ಕೂಟರ್‌ನಲ್ಲಿ ಪುರುಷ ಮತ್ತು ಮಹಿಳೆ ಸ್ನಾನ ಮಾಡುತ್ತಿದ್ದಾರೆ. ಯುವಕ ಸ್ಕೂಟಿ ಚಲಾಯಿಸುತ್ತಿದ್ದನು. ಮಹಿಳೆ ಬಕೆಟ್ ಹಿಡಿದು ಹಿಂದೆ ಕುಳಿತಿದ್ದಳು. ಟ್ರಾಫಿಕ್ ಸಿಗ್ನಲ್​​ ಬಿದ್ದಾಗ ರಸ್ತೆ ಮಧ್ಯೆ ಸ್ಕೂಟಿ ನಿಲ್ಲಿಸಿಕೊಂಡು ಇಬ್ಬರು ನೀರು ಸುರಿದುಕೊಳ್ಳುತ್ತಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಮನರಂಜನೆಯ ಹೆಸರಿನಲ್ಲಿ ಇಂತಹ ಅಸಂಬದ್ಧತೆಗೆ ಅವಕಾಶವಿದೆಯೇ? ಇದು ಕಾರ್ಯನಿರತ ಉಲ್ಹಾಸ್‌ನಗರ ಸೆಕ್ಷನ್-17 ಮುಖ್ಯ ಸಿಗ್ನಲ್‌ನಲ್ಲಿ ಸಂಭವಿಸಿದೆ. ಸಾರ್ವಜನಿಕವಾಗಿ ಅಸಂಬದ್ಧತೆಯನ್ನು ಮಾಡುವುದನ್ನು ತಪ್ಪಿಸಲು ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳಲು ನೆಟ್ಟಿಗರು ಪೊಲೀಸರಲ್ಲಿ ವಿನಂತಿಸಿ ಟ್ವೀಟ್​​ ಮಾಡಿದ್ದಾರೆ.
@DGPMaharashtra@ThaneCityPoliceThis is ulhasnagar, Is such nonsense allowed in name of entertainment? This happened on busy Ulhasnagar Sec-17 main signal.Request to take strict action lncluding deletion of social media contents to avoid others doing more nonsense in public.pic.twitter.com/BcleC95cxa— WeDeserveBetterGovt.🇮🇳 (@ItsAamAadmi)May 15, 2023ಥಾಣೆ ಸಿಟಿ ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಟ್ವಿಟರ್ ಬಳಕೆದಾರರಿಗೆ ಉತ್ತರಿಸಿದರು, “ನಿಮ್ಮ ಮಾಹಿತಿಯನ್ನು ಅಗತ್ಯ ಕ್ರಮಕ್ಕಾಗಿ ಥಾಣೆಯ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ವರದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಪ್ರತಿನಿತ್ಯ ಜೇನುತುಪ್ಪ ಸೇವಿಸಿ…ಅನಾರೋಗ್ಯ ಕಾಡುವ ಭಯವೇ ಇರಲ್ಲ..
@DGPMaharashtra@ThaneCityPoliceThis is ulhasnagar, Is such nonsense allowed in name of entertainment? This happened on busy Ulhasnagar Sec-17 main signal.Request to take strict action lncluding deletion of social media contents to avoid others doing more nonsense in public.pic.twitter.com/BcleC95cxa
— WeDeserveBetterGovt.🇮🇳 (@ItsAamAadmi)May 15, 2023

ಥಾಣೆ ಸಿಟಿ ಪೊಲೀಸರು ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಟ್ವಿಟರ್ ಬಳಕೆದಾರರಿಗೆ ಉತ್ತರಿಸಿದರು, “ನಿಮ್ಮ ಮಾಹಿತಿಯನ್ನು ಅಗತ್ಯ ಕ್ರಮಕ್ಕಾಗಿ ಥಾಣೆಯ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ವರದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿನಿತ್ಯ ಜೇನುತುಪ್ಪ ಸೇವಿಸಿ…ಅನಾರೋಗ್ಯ ಕಾಡುವ ಭಯವೇ ಇರಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 9 =
Remember me
