ಚಂಡೀಗಢ: ಪತ್ನಿಯ ಅಕಾಲಿಕ ಮರಣದಿಂದ ನೊಂದ ಪತಿ, ತನ್ನ ಮೂವರು ಮಕ್ಕಳನ್ನು ಸಾಯಿಸಿದ್ದಷ್ಟೇ ಅಲ್ಲದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಂಜಾಬ್​ನ ಬತಿಂಡ ಜಿಲ್ಲೆಯ ಹಮೀರ್​ಘರ್​ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಪ್ರಕರಣ ಸಂಭವಿಸಿದೆ. ಕೂಲಿ ಕಾರ್ಮಿಕ ಬಿಯಾಂತ್ ಸಿಂಗ್​ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನ ಪತ್ನಿ ಕ್ಯಾನ್ಸರ್​ ರೋಗದಿಂದ ಬಳಲಿದ್ದು, ಆಗಸ್ಟ್​ನಲ್ಲಿ ಮೃತಪಟ್ಟಿದ್ದಳು.
ಇದರಿಂದ ತುಂಬ ನೊಂದಿದ್ದ ಬಿಯಾಂತ್, ಖಿನ್ನತೆಗೆ ಒಳಗಾಗಿದ್ದ. ಹೀಗಾಗಿ ಮೂವರು ಮಕ್ಕಳನ್ನು ಸಾಯಿತಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೀಡಾಗಿರುವ ಮೂರೂ ಮಕ್ಕಳು ಆರು ವರ್ಷದೊಳಗಿನವರು. ಪತ್ನಿಯ ಅಕಾಲಿಕ ಮರಣದಿಂದ ನೊಂದಿದ್ದೇನೆ ಎಂದು ಆತ ಬರೆದಿದ್ದ ಡೆತ್​ನೋಟ್​ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − nine =
Remember me
