ಲಖನೌ:ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬಳನ್ನು ಆಕೆಯ ಪತಿ ಮನೆಯವರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯ ಮೇಲೆ ಪತಿ ಮನೆಯವರು ಕೊಡಲಿಯಿಂದ ಮನಬಂದಂತೆ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತದೆ.
क्या तमाशा है, हाथ में हथियार लेकर एक गुंडा लड़की पर हमला करता है, लोग चिल्लाते हैं वीडियो बनाओ…गुंडा लड़की पर वार करता है और धीरे-धीरे चला जाता हैगाजियाबाद में ससुराल पहुंची लड़की को एक गुंडे ने बलकटी से काटकर किया घायल..pic.twitter.com/kmnV0FA5Bh— Kavish Aziz (@azizkavish)June 2, 2023

क्या तमाशा है, हाथ में हथियार लेकर एक गुंडा लड़की पर हमला करता है, लोग चिल्लाते हैं वीडियो बनाओ…गुंडा लड़की पर वार करता है और धीरे-धीरे चला जाता हैगाजियाबाद में ससुराल पहुंची लड़की को एक गुंडे ने बलकटी से काटकर किया घायल..pic.twitter.com/kmnV0FA5Bh
ಇದನ್ನೂ ಓದಿ:ಮಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ; ಐವರು ಆರೋಪಿಗಳು ಅರೆಸ್ಟ್​
ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯನ್ನು ಆಕೆಯ ಮಾವ ಮನೆಯಿಂದ ಬಲವಂತವಾಗಿ ಹೊರಗೆ ಎಳೆದು ತಂದು ಕೊಡಲಿಯಿಂದ ಮನ ಬಂದಂತೆ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತದೆ. ಹಾಡಹಗಲಿನಲ್ಲಿ ಘಟನೆ ನಡೆದಿದ್ದು ಸಂತ್ರಸ್ತೆ ನೆರವಿಗೆ ಧಾವಿಸುವಂತೆ ನೆರದಿದ್ದವರ ಬಳಿ ಅಂಗಲಾಚುತ್ತಿರುವುದು ಕಂಡು ಬರುತ್ತದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೋದಿನಗರ ಪೊಲೀಸ್​ ಠಾಣೆಯ ಅಧಿಕಾರಿ ಒಬ್ಬರು ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಲಿ ವೈರಲ್​ ಆಗುತ್ತಿದ್ದಂತೆ ಹಲ್ಲೆಗೊಳಗಾದ ಮಹಿಳೆಯ ಮಾವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಉಳಿದ ಆರೋಪಿಗಳ ಪರಾರಿಯಾಗಿದ್ದು ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ಧಾರೆ.
दि० 02.06.23 को थाना भोजपुर के ग्राम नगला बैर में एक महिला के साथ मारपीट व अभद्रता की घटना संज्ञान में आयी है| अभियोग पंजीकृत किया जा रहा है| ससुर को हिरासत में लिया गया है एवं अन्य सभी अभियुक्तों की गिरफ्तारी सुनिश्चित करने हेतु टीमों का गठन किया गया है | बाइट ~ एसीपी मोदीनगरpic.twitter.com/UftnwsyqNU— POLICE COMMISSIONERATE GHAZIABAD (@ghaziabadpolice)June 2, 2023

दि० 02.06.23 को थाना भोजपुर के ग्राम नगला बैर में एक महिला के साथ मारपीट व अभद्रता की घटना संज्ञान में आयी है| अभियोग पंजीकृत किया जा रहा है| ससुर को हिरासत में लिया गया है एवं अन्य सभी अभियुक्तों की गिरफ्तारी सुनिश्चित करने हेतु टीमों का गठन किया गया है | बाइट ~ एसीपी मोदीनगरpic.twitter.com/UftnwsyqNU
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + three =
Remember me
