women, yatra, malleshwaram, ayodhya
ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮ ದೇವರ ಪ್ರಾಣಪ್ರತಿಷ್ಠೆ ನಂತರ ಯಾತ್ರಿಕರ ಸಂಖ್ಯೆ ಏರುತ್ತಿದೆ. ಭಕ್ತರು ಒಂದೊಂದು ರೀತಿಯಲ್ಲಿ ಹರಕೆ ಹೊತ್ತು ಹೋಗುತ್ತಿರುವುದನ್ನೂ ಕಾಣಬಹುದು. ಇದರ ಸಾಲಿಗೆ ಬೆಂಗಳೂರಿನ ಮಹಿಳೆಯೊಬ್ಬರು ಸೇರಿದ್ದಾರೆ. ವಿಶೇಷವೇನೆಂದರೆ ಅವರು ಮಲ್ಲೇಶ್ವರಂದಿಂದ ಅಯೋಧ್ಯೆಗೆ ಯಲ್ಲಮ್ಮದೇವಿ ವಿಗ್ರಹದ ಜತೆಗೆ ಯಾತ್ರೆ ಕೈಗೊಂಡಿರುವುದು.
ಇದನ್ನೂ ಓದಿ:ತೆಲಂಗಾಣ ಅಧಿಕಾರಿ ಬಳಿ 100 ಕೋಟಿ ರೂಪಾಯಿ ಹಣ,ಆಭರಣ ಪತ್ತೆ!
ಮಾರುತಿ ವ್ಯಾನ್​ನಲ್ಲಿಯೇ ಅಯೋಧ್ಯೆ ಯಾತ್ರೆ ಹೊರಟಿರುವುದು ಎಲ್ಲರ ಗಮನ ಸೆಳೆದಿದೆ. ವ್ಯಾನ್‍ನಲ್ಲಿ ಯಲ್ಲಮ್ಮ ದೇವಿ ವಿಗ್ರಹ ಇರಿಸಿಕೊಂಡು ಮಹಿಳೆ ಅಯೋಧ್ಯೆಯಲ್ಲಿರುವ ಶ್ರೀರಾಮನ ದರ್ಶನಕ್ಕಾಗಿ ತೆರಳುತ್ತಿದ್ದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
This Lady drove all alone from Malleshwaram, Bangalore to Ayodhya with her Yellamma to seek Darshana of Lord Shree Ram 🙏pic.twitter.com/R53stSCVfy
— Aparajite | ಅಪರಾಜಿತೆ (@amshilparaghu)January 26, 2024

ಪ್ರಭು ಶ್ರೀರಾಮನ ದರ್ಶನ ಪಡೆಯುವುದು ನನ್ನ ಗುರಿಯಾಗಿದ್ದು, ಎಷ್ಟೇ ಕಷ್ಟವಾದರೂ ಬಿಡುವುದಿಲ್ಲ. ಯಾತ್ರೆಯನ್ನು ಪೂರೈಸಿಯೇ ತೀರುತ್ತೇನೆ ಎಂದು ಅವರು ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಹಗಲು ಸಿಇಒ..ರಾತ್ರಿ ಕ್ಯಾಬ್ ಡ್ರೈವರ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 12 =
Remember me
